ಕೋಪದಿಂದ ಆಗುವ ಅವಾಂತರಗಳನ್ನು ತಡೆಗಟ್ಟಲು ಸಾಧ್ಯವೆ?
ಕೋಪದ ತಾಪ ಯಾರನ್ನೂ ಬಿಡದು. ನಮ್ಮ ಋಷಿ , ಮುನಿ , ಸಾಧು ಸಜ್ಜನರ ಮನಸಿಗೆ ಘಾಸಿ ಮಾಡಿರುವ ಮಾನಸಿಕತೆ ಇದು. ಇದರ ಹಿಡಿತದಿಂದ ತಪ್ಪಿಸಿಕೊಳ್ಳುವದಕ್ಕೆ ಮಾರ್ಗಗಳಿವೆ. ಕೋಪವನ್ನ ನಿರ್ವಹಿಸುವ ಸರಳ ಮಾರ್ಗವೆಂದರೆ ಡಾ. ಎ.ಶ್ರೀಧರ ಅವರ ಸ್ವದರ್ಶನ ಪದ್ಧತಿಯನ್ನು ಅಭ್ಯಾಸ ಮಾಡಬೇಕು. ಈ ಕ್ರಮದ ಬಗ್ಗೆ ಒಳನೋಟ ಈ ಕೈಪಿಡಿಯಲ್ಲಿ ಸಿಗುತ್ತದೆ
We use cookies to analyze website traffic and optimize your website experience. By accepting our use of cookies, your data will be aggregated with all other user data.